ಬಸವ ಕಲ್ಯಾಣ ಹೊರವಲಯದಲ್ಲಿ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯ
ಬಸವ ಕಲ್ಯಾಣ ಹೊರವಲಯದಲ್ಲಿ,ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡುತ್ತಿರುವ ಐತಿಹಾಸಿಕ ಅನುಭವ ಮಂಟಪಕ್ಕೆ, 75 ಎಕ್ಕರೆ ಜಮಿನು ಲಭ್ಯವಿದೆಯಂದು
ಜಿಲ್ಲಾಧಿಕಾರಿ ಗೊವಿಂದ ರೆಡ್ಡಿ ಹೆಳಿಕೆ.
12 ಎಕ್ಕರೆ ಜಮಿನು ದೆಣಿಗೆ, ಭಾಲ್ಕಿ ಮಠದಿಂದ.
31 ಎಕ್ಕರೆ ಜಮಿನು ಖಾಸಗಿ
33 ಎಕ್ಕರೆ ಜಮಿನು ಸರ್ಕಾರದಿಂದ ಲಬ್ಯವಿದೆ
ನೊತನ ಅನುಭವ ಮಂಟಪದ ನಿರ್ಮಾಣಕ್ಕಾಗಿ ಜಮಿನಿನ ಕುರಿತು ಯಾವುದೆ ಸಮಸ್ಯೆ ಇಲ್ಲಾ
This is really a great initiative as it is required in kalyana Karnataka. I would like to thank everyone who made this happen.
ಪ್ರತ್ಯುತ್ತರಅಳಿಸಿ