ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.

ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.

1 *ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು*.

2 ಲಿಂಗಾಯತ ಧರ್ಮೀಯರಿಗೆ *ಧಾರ್ಮಿಕ ಅಲ್ಪಸಂಖ್ಯಾತ* ಸ್ಥಾನ ಸಿಗಬೇಕು

3 ಲಿಂಗಾಯತ ಯುವಕರ ವಿಕಾಸಕ್ಕಾಗಿ *ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ* ಮಹಾಮಂಡಳಿ ಸ್ಥಾಪನೆಯಾಗ ಬೇಕು

4 ಮಂಗಳವೇಡೆಯಲ್ಲಿ ಮಂಜೂರಾದ *ಮಹಾತ್ಮ ಬಸವೇಶ್ವರರ ಸ್ಮಾರಕ ಕೆಲಸ ತ್ವರಿತವಾಗಿ ಆರಂಭಿಸಬೇಕು*

5 ವಿಧಾನ ಭವನದ ಪರಿಸರದಲ್ಲಿ *ಮಾಹತ್ಮ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಯಾಗಬೇಕು*

6 ಪ್ರತಿಯೊಂದು ಊರಿನಲ್ಲಿ *ಲಿಂಗಾಯತ ರುದ್ರಭೂಮಿ* ಗೆ ಜಾಗ ಮೀಸಲಿಡಬೇಕು.

7 ಪ್ರತಿಯೊಂದು ಊರಿನಲ್ಲಿ *ಅನುಭವ ಮಂಟಪ* ಎಂಬ ಸಭಾಗೃಹ ನಿರ್ಮಿಸಿ ಕೊಡಬೇಕು.

8 ರಾಷ್ಟ್ರೀಯ *ಧರ್ಮವಾರು ಜನಗಣತಿಯಲ್ಲಿ ಲಿಂಗಾಯತರಿಗಾಗಿ ಪ್ರತ್ಯೇಕ ಧರ್ಮ ಕಾಲಂ* ಇರಬೇಕು

9 ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೋಸ್ಕರ ಪ್ರತಿಯೊಂದು ಜಿಲ್ಲೆಯಲ್ಲಿಯೂ *ವಸತಿ ನಿಲಯಗಳನ್ನು* ನಿರ್ಮಿಸಬೇಕು.

10 ಮೀರಜ್ ರೈಲ್ವೆ ಜಂಕ್ಷನ್ಗೆ *ಮಹಾತ್ಮಾ ಬಸವೇಶ್ವರ ರೈಲ್ವೆ ಜಂಕ್ಷನ್* ಎಂದು ನಾಮಕರಣ ಮಾಡಬೇಕು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…